ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದ ಅರಿವಿನ ಪಯಣ
ಮಾರ್ಚ್‌ ೮ ಮತ್ತು ೯ ರಂದು ಉಡುಪಿಯಲ್ಲಿ ನಡೆಯುವ ಮಹಿಳಾ ಚೈತನ್ಯ ದಿನದಲ್ಲಿ ಪಾ‍ಲ್ಗೊಳ್ಳ ಬನ್ನಿ ಪ್ರೀತಿಯಿಂದ ಎಂಬ ಕರೆಯೋಲೆಯೊಂದಿಗೆ ಬೈಂದೂರಿನಲ್ಲಿ ಕರಾಮದೌವಿ ಒಕ್ಕೂಟದ ಗೆಳತಿಯರು ʼಅರಿವಿನ ಪಯಣʼ ಎಂಬ ಲಿಂಗ ಸೂಕ್ಷ್ಮತಾ ಅಭಿಯಾನವನ್ನು ಕೈಗೊಂಡಿದ್ದರು.