ವಿಜಯಪುರ

ವಿಜಯಪುರ - 2016

`ಜೊತೆಗೂಡಿ ನಡೆಯೋಣ’ ಘೋಷವಾಕ್ಯದೊಂದಿಗೆ.

ಮಾರ್ಚ್ 8ನೇ ತಾರೀಖಿನಂದು ವಿಚಾರ ಸಂಕಿರಣ- ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ.

  • ವಿಚಾರ ಸಂಕಿರಣದಲ್ಲಿ- ರೈತರ ಆತ್ಮಹತ್ಯೆಯ ಹಿನ್ನೆಲೆಯಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಮಹಿಳೆ, ವಿಧವೆಯರು ಮತ್ತು ಒಂಟಿ ಮಹಿಳೆಯರ ಸಮಸ್ಯೆಗಳು, ಬಾಲ್ಯವಿವಾಹ ಮತ್ತು ಮಕ್ಕಳ ಮೇಲಿನ ಲೈಂಗಿಕ ಹಿಂಸೆ, ದೇವದಾಸಿಯರು, ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಮತ್ತು ಮಾನವ ಸಾಗಣೆ, ಕೌಟುಂಬಿಕ ದೌರ್ಜನ್ಯ, ಮಹಿಳಾ ರಾಜಕೀಯ ಪ್ರಾತಿನಿಧ್ಯ
  • ಮುಖ್ಯ ಭಾಷಣಕಾರರು - ಸ್ತ್ರೀವಾದಿ ಬರಹಗಾರ್ತಿ, ದೆಹಲಿಯ ಜೆಎನ್‍ಯುನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಉಮಾ ಚಕ್ರವರ್ತಿ.
  • ಮೆರವಣಿಗೆ- ವಿಜಯಪುರದ ಶಿವಾಜಿ ಸರ್ಕಲ್‍ನಿಂದ ದರ್ಬಾರ್ ಶಾಲೆಯ ಮೈದಾನದವರೆಗೆ.
  • ಸಾರ್ವಜನಿಕ ಸಭೆ-ದರ್ಬಾರ್ ಸ್ಕೂಲಿನ ಮೈದಾನದಲ್ಲಿ.
  • ಸಾರ್ವಜನಿಕ ಸಭೆಗೆ ಅತಿಥಿಯಾಗಿ ‘ನರ್ಮದಾ ಬಚಾವೋ’ ಚಳುವಳಿಯ ಹೋರಾಟಗಾರ್ತಿ ಮೇಧಾ ಪಾಟ್ಕರ್.
  • 2017ರಲ್ಲಿ ಕೊಪ್ಪಳದಲ್ಲಿ ಸಮಾವೇಶ ಎಂಬ ಘೋಷಣೆ.

ವಿಜಯಪುರ - 2016