ಕೊಪ್ಪಳ

ಕೊಪ್ಪಳ - 2017

ನಮ್ಮ ಮಗಳು ಜಗದ ಬೆಳಕು,ನಮ್ಮ ದೇಹ ನಮ್ಮ ಹಕ್ಕು ಘೋಷವಾಕ್ಯದೊಂದಿಗೆ ಸಿದ್ಧತೆ ಶುರು.

ವಿಚಾರ ಗೋಷ್ಠಿ:ಉದ್ಘಾಟನೆ ಮತ್ತು ದಿಕ್ಸೂಚಿ ಮಾತು: ರಂಜನಾ ಪಾಡಿ, ಒರಿಸ್ಸಾ ಕೃಷಿ ಬಿಕ್ಕಟ್ಟು, ರೈತರ ಆತ್ಮಹತ್ಯೆ ಮತ್ತು ರೈತ ಮಹಿಳೆ

ದೀಪದಿಂದ ದೀಪ ಹಚ್ಚಿ............ಮೌನ ಜಾಗೃತಿ ೫.೩೦ ರಿಂದ ೬.೩೦ರವರೆಗೆ- ‘ಬಿಳಿಯುಡುಪಿನಲ್ಲಿ ನಾವು, ಮೌನಜಾಗೃತಿ, ಅಶೋಕ ಸರ್ಕಲ್, ಕೊಪ್ಪಳ

ಮಾರ್ಚ್ 9, 2017- ಹಕ್ಕೊತ್ತಾಯ ಜಾಥಾ ಮತ್ತು ಬೃಹತ್ ಸಾರ್ವಜನಿಕ ಸಮಾವೇಶ ಬೆಳಿಗ್ಗೆ 11 ಘಂಟೆಗೆ, ಗವಿಸಿದ್ಧೇಶ್ವರ ಮಠದ ಆವರಣದಿಂದ, ಜಾಥಾ ಉದ್ಘಾಟನೆ: ಗೋಗು ಶ್ಯಾಮಲ, ಖ್ಯಾತ ತೆಲುಗು ಲೇಖಕಿ ಬಹಿರಂಗ ಸಾರ್ವಜನಿಕ ಸಭೆ-ಮಧ್ಯಾಹ್ನ 2.00, ಪಬ್ಲಿಕ್ ಗ್ರೌಂಡ್ ಕವಿತಾ ಕೃಷ್ಣನ್, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ, ದೆಹಲಿ.

ಕೊಪ್ಪಳ - 2017